ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಸಿರಿವಂತ | si-ri-van-ta | rich man, wealthy person |
| ಸದ್ಗುಣ | sad-gu-na | good character/virtue |
| ಪ್ರಾಮಾಣಿಕ | praa-maa-ni-ka | honest, straightforward |
| ಶುಚಿ | shu-chi | clean, neat |
| ಅಕಸ್ಮಾತ್ | a-kas-maat | accidentally, unexpectedly |
| ಜಾಗ್ರತೆ | jaa-gra-te | careful, cautious |
| ನಿಗಾ | ni-gaa | attention, watch |
| ಪ್ರಮಾದ | pra-maa-da | big mistake, blunder |
| ಕ್ಷಮೆ | ksha-me | forgiveness |
| ಸಹನೆ | sa-ha-ne | patience, tolerance |
| ಲೋಕ | lo-ka | world, universe |
| ಮನ | ma-na | mind |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಖಾಲಿ ಸ್ಥಳವನ್ನು ಸರಿಯಾದ ಉತ್ತರದಿಂದ ತುಂಬಿರಿ.
೧. ಕೆಂಪರಾಜುವನ್ನು ಕಂಡರೆ ಸುಗುಣ ಪಾಟೀಲರಿಗೆ ತುಂಬಾ ..........................................
Answerಕೆಂಪರಾಜುವನ್ನು ಕಂಡರೆ ಸುಗುಣ ಪಾಟೀಲರಿಗೆ ತುಂಬಾ ಪ್ರೀತಿ ಇತ್ತು.
೨. .......................................... ಮಾಡುವಾಗ ಜಾಗ್ರತೆ ವಹಿಸಬೇಕು.
Answerಕೆಲಸ ಮಾಡುವಾಗ ಜಾಗ್ರತೆ ವಹಿಸಬೇಕು.
೩. ನಾನು ಕೆಲಸದ ಮೇಲೆ .......................................... ವಹಿಸದೆ ಹೀಗಾಯಿತು.
Answerನಾನು ಕೆಲಸದ ಮೇಲೆ ನಿಗಾ ವಹಿಸದೆ ಹೀಗಾಯಿತು.
೪. ಯಜಮಾನರ .......................................... ಮೆಚ್ಚುಗೆಯಾದವು.
Answerಯಜಮಾನರ ಮಾತುಗಳು ಮೆಚ್ಚುಗೆಯಾದವು.
ಆ) ವಾಕ್ಯ ಸರಿಪಡಿಸಿ ಬರೆಯಿರಿ.
೧. ಊರಿನಲ್ಲಿ ಒಬ್ಬ ಸಿರಿವಂತನಿದ್ದ. ಒಂದು
Answerಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ.
.....................................................................................................................................
Answerಒಂದು ಊರಿನಲ್ಲಿ ಒಬ್ಬ ಸಿರಿವಂತನಿದ್ದ.
೨. ಒಂದು ಕೆಂಪರಾಜು ಮನೆಯನ್ನು ದಿನ ಶುಚಿಗೊಳಿಸುತ್ತಿದ್ದ
Answerಒಂದು ದಿನ ಕೆಂಪರಾಜು ಮನೆಯನ್ನು ಶುಚಿಗೊಳಿಸುತ್ತಿದ್ದ.
.....................................................................................................................................
Answerಒಂದು ದಿನ ಕೆಂಪರಾಜು ಮನೆಯನ್ನು ಶುಚಿಗೊಳಿಸುತ್ತಿದ್ದ.
೩. ಏನಿದು! ಒಡೆದು ಹೋಗಿದೆ ಹೂದಾನಿ
Answerಏನಿದು! ಹೂದಾನಿ ಒಡೆದು ಹೋಗಿದೆ!
.....................................................................................................................................
Answerಏನಿದು! ಹೂದಾನಿ ಒಡೆದು ಹೋಗಿದೆ!
೪. ಬೇಕೂಂತ ನೀನು ಮಾಡಿಲ್ಲ
Answerನೀನು ಬೇಕೂಂತ ಮಾಡಿಲ್ಲ.
.....................................................................................................................................
Answerನೀನು ಬೇಕೂಂತ ಮಾಡಿಲ್ಲ.
ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ಸಿರಿವಂತನ ಹೆಸರೇನು?
Answerಸಿರಿವಂತನ ಹೆಸರು ಸುಗುಣ ಪಾಟೀಲ.
.....................................................................................................................................
Answerಸಿರಿವಂತನ ಹೆಸರು ಸುಗುಣ ಪಾಟೀಲ.
೨. ಹೂದಾನಿ ಏಕೆ ಒಡೆಯಿತು?
Answerಹೂದಾನಿ ಮೇಜು ಒರೆಸುವಾಗ ಕೈ ತಗುಲಿ ಒಡೆಯಿತು.
.....................................................................................................................................
Answerಹೂದಾನಿ ಮೇಜು ಒರೆಸುವಾಗ ಕೈ ತಗುಲಿ ಒಡೆಯಿತು.
೩. ನಿಷ್ಠಾವಂತ ಸೇವಕನ ಹೆಸರೇನು?
Answerನಿಷ್ಠಾವಂತ ಸೇವಕನ ಹೆಸರು ಕೆಂಪರಾಜು.
.....................................................................................................................................
Answerನಿಷ್ಠಾವಂತ ಸೇವಕನ ಹೆಸರು ಕೆಂಪರಾಜು.
೪. ಕೆಂಪರಾಜುವಿಗೆ ಸುಗುಣ ಪಾಟೀಲರು ಯಾವುದು ಮುಖ್ಯ ಎಂದು ಹೇಳಿದರು?
Answerಕೆಂಪರಾಜುವಿಗೆ ತನ್ನ ತಪ್ಪಿನ ಅರಿವು ಮುಖ್ಯ ಎಂದು ಸುಗುಣ ಪಾಟೀಲರು ಹೇಳಿದರು.
.....................................................................................................................................
Answerಕೆಂಪರಾಜುವಿಗೆ ತನ್ನ ತಪ್ಪಿನ ಅರಿವು ಮುಖ್ಯ ಎಂದು ಸುಗುಣ ಪಾಟೀಲರು ಹೇಳಿದರು.
ಈ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯದ ಉತ್ತರ ಬರೆಯಿರಿ.
೧. ಕೆಂಪರಾಜು ಸುಗುಣ ಪಾಟೀಲರ ಬಳಿ ಏನೆಂದು ಕ್ಷಮೆ ಯಾಚಿಸಿದ?
Answerಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.
.....................................................................................................................................
Answerಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.
.....................................................................................................................................
Answerಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.
.....................................................................................................................................
Answerಕೆಂಪರಾಜು ತನ್ನದೇ ತಪ್ಪು ಎಂದು ಒಪ್ಪಿಕೊಂಡನು. ಇನ್ನೊಮ್ಮೆ ಇಂಥ ತಪ್ಪು ಮಾಡುವುದಿಲ್ಲವೆಂದು ಹೇಳಿ ಕ್ಷಮೆ ಯಾಚಿಸಿದನು.
೨. ಸುಗುಣ ಪಾಟೀಲರು ಕೆಂಪರಾಜುವನ್ನು ಹೇಗೆ ಸಮಾಧಾನಪಡಿಸಿದರು?
Answerಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.
.....................................................................................................................................
Answerಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.
.....................................................................................................................................
Answerಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.
.....................................................................................................................................
Answerಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.
.....................................................................................................................................
Answerಸುಗುಣ ಪಾಟೀಲರು ಕೆಂಪರಾಜುವಿಗೆ ಬೇಸರ ಮಾಡಿಕೊಳ್ಳಬೇಡವೆಂದು ಹೇಳಿದರು. ಅದು ದೊಡ್ಡ ತಪ್ಪಲ್ಲ, ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಸಮಾಧಾನಪಡಿಸಿದರು.