ಪದ್ಯ (poem) · ಚಂದ್ರಶೇಖರ ಕಂಬಾರ
ಪಠ್ಯFull text
"ನಿನ್ನ ದೇಶಕ್ಕಾಗಿ ನೀನು ಯಾವ ತ್ಯಾಗಕ್ಕಾದರೂ ಸಿದ್ಧನಾಗು." — "Be ready to make any sacrifice for your country."
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಅಗಸಿ | — | ಊರಿನ ಪ್ರವೇಶದ್ವಾರ, ಊರ ಹೆಬ್ಬಾಗಿಲು ಐತಿ - ಇದೆ, ಇರುವುದು ಕರಗ - ಒಂದು ಉತ್ಸವದ ಹೆಸರು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಆಲದ ಮರ ಎಲ್ಲಿ ಬೆಳೆದು ನಿಂತಿದೆ?
Answerನಮ್ಮೂರ ಅಗಸಿಯಲ್ಲಿ ಆಲದ ಮರ ಬೆಳೆದು ನಿಂತಿದೆ.
೨. ರೆಂಬೆ ಕೊಂಬೆಯ ಮೇಲೆ ಯಾರು ಗೂಡು ಕಟ್ಟಿದ್ದಾರೆ?
Answerರೆಂಬೆ ಕೊಂಬೆಯ ಮೇಲೆ ರೆಕ್ಕೆ ಬಲಿತ ಹಕ್ಕಿಯು ಗೂಡು ಕಟ್ಟಿದೆ.
೩. ಬನ್ನಿರಿ, ನೀವು ನಮ್ಮ ಬಳಗ ಎಂದು ಕವಿ ಯಾರಿಗೆ ಹೇಳುತ್ತಿದ್ದಾರೆ?
Answerಕವಿ ದೂರ ದೇಶದ ವಲಸಿಗ ಹಕ್ಕಿಗಳಿಗೆ ಹೇಳುತ್ತಿದ್ದಾರೆ.
೪. ಮರದಲ್ಲಿ ಯಾರೆಲ್ಲಾ ಸೇರಿ ಕರಗ ಕುಣಿಯುತ್ತಾರೆ?
Answerಭೂತ, ಬೇತಾಳ ಮತ್ತು ಬಾವಲಿಗಳು ಸೇರಿ ಮರದಲ್ಲಿ ಕರಗ ಕುಣಿಯುತ್ತಾರೆ.
೫. ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ?
Answerಮರದ ಎಲೆಗಳ ನೆರಳಾಟ ಮನೆಯ ಗೋಡೆಯ ಮೇಲೆ ನಡೆಯುತ್ತಿದೆ.
೬. ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ನಮ್ಮೂರ ________________________________________
Answerಅಗಸ್ಯಾಗ ಆಲದ ಮರ ಬೆಳೆದು
________________________________________
Answerಹಾದಿ ಬೀದೆಲ್ಲಾ ತಂಪು ನೆರಳ।
________________________________________
Answerನೆತ್ತಿಗೂದಲ ಹರವಿ ತಪವ ಮಾಡೋನ್ಯಾರ।
________________________________________ ಹ್ಯಾಂಗ ಬಿಳಲ॥
Answerಜಡಿಮುನಿಯ ಜಡಿಯ
೨. ಮೂಡ್ನಾವ । ________________________________________
Answerತೊಗಲ ಗೊಂಬಿಯಾಟ
________________________________________
Answerಕರುಳ ಬಳ್ಳಿಯ ಕತೆಯ ಹೇಳತಾವ
________________________________________
Answerನೋಡ್ರಿ ಶಾಂತ ಚಿತ್ತ ।
________________________________________ ಭಾಗ ಮಾತ್ರ ॥
Answerನಾವೂನು ಅದರ