ಪದ್ಯ (poem) · ಆರ್. ಎನ್. ಜಯಗೋಪಾಲ್
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಕಾಯ್ವ | — | ಕಾಪಾಡುವ, ಕಾಯುವ; ದೈವ- ದೇವರು; ಸನ್ನಿಧಾನ- ಆಶ್ರಯ, ಸಮೀಪ; ಆಗರ- ನೆಲೆ, ಗಣಿ; ತಂಗಾಳಿ- ತಂಪಾದ ಗಾಳಿ; ಪೈರು- ಬೆಳೆ; ನಿರ್ಮಾಣ - ಕಟ್ಟು |
| **ಗಮನಿಸಿ ತಿಳಿ** ಕಲಕಲ | — | ನೀರು ಹರಿಯುವಾಗ ಉಂಟಾಗುವ ಧ್ವನಿ; ಕಣಕಣ- ವಸ್ತುವಿನ ಅತ್ಯಂತ ಸಣ್ಣ ಮತ್ತು ಸೂಕ್ಷ್ಮ ಭಾಗ (ಅಂಶ); ತಲೆದೂಗು- ತಲೆಯಾಡಿಸು, ಮೆಚ್ಚು; ಅಜ್ಞಾನ- ಅರಿವಿಲ್ಲದಿರುವಿಕೆ, ತಪ್ಪು ತಿಳುವಳಿಕೆ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ನೀರು ಹರಿಯುವಾಗ ಉಂಟಾಗುವ ಧ್ವನಿ ಹೇಗಿರುತ್ತದೆ?
Answerನೀರು ಹರಿಯುವಾಗ ಉಂಟಾಗುವ ಧ್ವನಿ ಕಲಕಲ ಎಂದಿರುತ್ತದೆ.
೨. ಈ ನಾಡಿನ ಹೃದಯವು ಯಾರ ಸನ್ನಿಧಾನವಾಗಿದೆ?
Answerಈ ನಾಡಿನ ಹೃದಯವು ದೈವ ಸನ್ನಿಧಾನವಾಗಿದೆ.
೩. ಯಾವ ಸ್ಥಳಗಳು ಕಲೆಯ ಆಗರಗಳಾಗಿವೆ?
Answerಅಜಂತ, ಎಲ್ಲೋರ, ಹಳೇಬೀಡು ಮತ್ತು ಬೇಲೂರು ಸ್ಥಳಗಳು ಕಲೆಯ ಆಗರಗಳಾಗಿವೆ.
೪. ತಂಗಾಳಿಗೆ ಯಾವುದು ತಲೆದೂಗುತ್ತದೆ?
Answerತಂಗಾಳಿಗೆ ಪೈರಿನ ಹಾಡು ತಲೆದೂಗುತ್ತದೆ.
೫. ಪೈರಿನ ಹಾಡಿಗೆ ತಾಳ ಕೊಡುವುದು ಯಾವುದು?
Answerಪೈರಿನ ಹಾಡಿಗೆ ತಾಳ ಕೊಡುವುದು ಯಂತ್ರದ ಜಾಡು.
೬. ವಿಜ್ಞಾನವು ಯಾವುದನ್ನು ಗೆಲ್ಲುವ ಹಾಡಾಗಿದೆ?
Answerವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡಾಗಿದೆ.
ಆ) 'ಅ' ಪಟ್ಟಿಯ ಪದಗಳನ್ನು 'ಬ' ಪಟ್ಟಿಯ ಪದಗಳಿಗೆ ಹೊಂದಿಸಿ ಬರೆಯಿರಿ.
| ಅ | ಬ |
|---|---|
| 1) ಈ ನಾಡಿನ ಹೃದಯ | ತಂದೆ ಸಮಾನ |
Answer1) ಈ ನಾಡಿನ ಹೃದಯ - ದೈವ ಸನ್ನಿಧಾನ
| 2) ಬೇಲೂರು ಹಳೇಬೀಡು | ತಾಯಿ ಸಮಾನ |
Answer2) ಬೇಲೂರು ಹಳೇಬೀಡು - ಕಲೆಯ ಆಗರ
| 3) ಈ ದೇಶದ ಜನರೆಲ್ಲರೂ | ಸೋದರ ಸಮಾನ |
Answer3) ಈ ದೇಶದ ಜನರೆಲ್ಲರೂ - ಸೋದರ ಸಮಾನ
| 4) ಹಿಮಾಲಯ | ದೈವ ಸನ್ನಿಧಾನ |
Answer4) ಹಿಮಾಲಯ - ತಂದೆ ಸಮಾನ
| 5) ಗಂಗೆ, ತುಂಗೆ | ಕಲೆಯ ಆಗರ |
Answer5) ಗಂಗೆ, ತುಂಗೆ - ತಾಯಿ ಸಮಾನ
ಇ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.
೧. ನೀರು ಹರಿಯುವ ಧ್ವನಿಯು ........................................................
Answerನೀರು ಹರಿಯುವ ಧ್ವನಿಯು ಕಲಕಲ.
ಅ) ಜಲಜಲ ಆ) ಕಲಕಲ ಇ) ಪಳಪಳ ಈ) ಗಲಗಲ
Answerನೀರು ಹರಿಯುವ ಧ್ವನಿಯು ಕಲಕಲ.
೨. ಈ ನಾಡಿನ ಹೃದಯವಾಗಿದೆ ........................................................
Answerಈ ನಾಡಿನ ಹೃದಯವಾಗಿದೆ ದೈವ ಸನ್ನಿಧಾನ.
ಅ) ದೈವ ಸನ್ನಿಧಾನ ಆ) ವಿಷ್ಣು ಸನ್ನಿಧಾನ ಇ) ಅಲ್ಲಾನ ಸನ್ನಿಧಾನ
Answerಈ ನಾಡಿನ ಹೃದಯವಾಗಿದೆ ದೈವ ಸನ್ನಿಧಾನ.
ಈ) ಕ್ರಿಸ್ತನ ಸನ್ನಿಧಾನ
Answerಈ ನಾಡಿನ ಹೃದಯವಾಗಿದೆ ದೈವ ಸನ್ನಿಧಾನ.
೩. ಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಯಾವುದರ ಆಗರವಾಗಿವೆ?
Answerಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಕಲೆಗಳ ಆಗರವಾಗಿವೆ.
ಅ) ಕಲ್ಲುಗಳ ಆಗರ ಆ) ಗುಡಿಗಳ ಆಗರ
Answerಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಕಲೆಗಳ ಆಗರವಾಗಿವೆ.
ಇ) ನುಡಿಗಳ ಆಗರ ಈ) ಕಲೆಗಳ ಆಗರ
Answerಅಜಂತ, ಎಲ್ಲೋರ, ಹಳೇಬೀಡು, ಬೇಲೂರು ಕಲೆಗಳ ಆಗರವಾಗಿವೆ.
೪. ತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಈ ರೀತಿಯಾಗಿದೆ : ........................................................
Answerತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.
ಅ) ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ.
Answerತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.
ಆ) ತಂಗಾಳಿಗೆ ಯಂತ್ರಗಳು ತಲೆದೂಗುತ್ತವೆ. ಪೈರುಗಳು ಹಾಡುತ್ತವೆ.
Answerತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.
ಇ) ಯಂತ್ರಗಳು ಹಾಡುತ್ತವೆ. ತಂಗಾಳಿ ತಲೆ ದೂಗುತ್ತದೆ.
Answerತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.
ಈ) ತಂಗಾಳಿ, ಯಂತ್ರಗಳು, ತಲೆದೂಗಿ ಹಾಡುತ್ತಿವೆ.
Answerತಂಗಾಳಿಗೆ ತಲೆದೂಗುವ ಪೈರಿನ ಹಾಡು ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು, ಈ ಸಾಲುಗಳ ಅರ್ಥವು ಹೊಸ ಹೊಸ ಯಂತ್ರಗಳು ಬಳಕೆಯಲ್ಲಿ ಬಂದು ರೈತರ ಅಭಿವೃದ್ಧಿಗೆ ಕಾರಣವಾಗಿವೆ ಎಂಬುದಾಗಿದೆ.
೫. ವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ........................................................
Answerವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.
ಅ) ಅಜ್ಞಾನವು ವಿಜ್ಞಾನವನ್ನು ಗೆಲ್ಲುತ್ತದೆ. ಅದರಿಂದ ಹೊಸ ಭಾರತ ನಿರ್ಮಾಣವಾಗುತ್ತದೆ.
Answerವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.
ಆ) ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ.
Answerವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.
ಇ) ಹೊಸ ಭಾರತ ನಿರ್ಮಾಣವು ಅಜ್ಞಾನವನ್ನು ಗೆಲ್ಲುತ್ತದೆ.
Answerವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.
ಈ) ಹೊಸ ಭಾರತ ನಿರ್ಮಾಣವು ವಿಜ್ಞಾನವನ್ನು ಗೆಲ್ಲುತ್ತದೆ.
Answerವಿಜ್ಞಾನವು ಅಜ್ಞಾನವನ್ನು ಗೆಲ್ಲುವ ಹಾಡು, ಹೊಸ ಭಾರತ ನಿರ್ಮಾಣ ಸಾಗಿದೆ ಈ ಸಾಲುಗಳ ಅರ್ಥ ವಿಜ್ಞಾನವು ಅಜ್ಞಾನವನ್ನು ಗೆದ್ದು, ಹೊಸ ಭಾರತದ ನಿರ್ಮಾಣ ಕೈಗೊಂಡಿದೆ ಎಂಬುದಾಗಿದೆ.
III. ಭಾಷಾಭ್ಯಾಸ :
ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬರೆಯಿರಿ.
೧. ಭಾರತ : ........................................................................................
Model sentenceಭಾರತ: ನಮ್ಮ ದೇಶ ಭಾರತ.
೨. ಸನ್ನಿಧಾನ : ........................................................................................
Model sentenceಸನ್ನಿಧಾನ: ನಮ್ಮ ಮನೆಯಲ್ಲಿ ದೇವರ ಸನ್ನಿಧಾನವಿದೆ.
೩. ಆಗರ : ........................................................................................
Model sentenceಆಗರ: ನಮ್ಮ ಊರು ಹಣ್ಣುಗಳ ಆಗರವಾಗಿದೆ.
೪. ತಲೆದೂಗು : ........................................................................................
Model sentenceತಲೆದೂಗು: ಅಮ್ಮನ ಮಾತಿಗೆ ನಾನು ತಲೆದೂಗಿದೆ.
೫. ನಿರ್ಮಾಣ : ........................................................................................
Model sentenceನಿರ್ಮಾಣ: ನಮ್ಮ ಶಾಲೆಯಲ್ಲಿ ಹೊಸ ಕಟ್ಟಡದ ನಿರ್ಮಾಣ ನಡೆಯುತ್ತಿದೆ.
ಆ) “ಈ ಮಣ್ಣು ನಮ್ಮದು” ಕವಿತೆಯಲ್ಲಿರುವ ಪ್ರಾಸ ಪದಗಳನ್ನು ಗಮನಿಸಿ ಓದಿರಿ.
ಆಗರ - ಸಾಗರ
ಹಾಡು - ಜಾಡು
ಇ) ಈ ವಾಕ್ಯಗಳನ್ನು ಗಮನಿಸಿ ಓದಿರಿ.
೧. ಕಲಕಲ, ಸರಸರ, ಕಣಕಣ, ಬೌ ಬೌ, ಕಾ ಕಾ ಇವು ಎರಡೆರಡು ಸಲ ಪ್ರಯೋಗವಾಗಿ ವಿಶೇಷ ಅರ್ಥ ನೀಡುತ್ತವೆ.
೨. ಯಾವುದೇ ವಸ್ತುವಿನ ಅತಿ ಸಣ್ಣ ಹಾಗೂ ಸೂಕ್ಷ್ಮ ಭಾಗಕ್ಕೆ ಕಣವೆನ್ನುತ್ತಾರೆ. ಅದು ಮಣ್ಣಿನ ಕಣವಾಗಿರಬಹುದು. ರಕ್ತದ ಕಣವೂ ಆಗಿರಬಹುದು. ನಮ್ಮ ರಕ್ತದ ಕಣಕಣದಲ್ಲೂ ಭಾರತೀಯತೆ ತುಂಬಿದೆ.
೩. ಹಾವು ಸರಸರನೆ ಹರಿಯುತ್ತದೆ.
೪. ಕಾಗೆ ಕಾ..ಕಾ.. ಎಂದು ಕೂಗಿತು.
೫. ನಾಯಿ ಬೌ ಬೌ ಎಂದು ಬೊಗಳಿತು.
ಮಾದರಿಯಂತೆ ಯಾವುದರ ಧ್ವನಿ ತಿಳಿಸಿ ಬರೆಯಿರಿ.
| ಧ್ವನಿ | ಯಾವುದರ ಧ್ವನಿ |
|---|---|
| ಮಾದರಿ : ಕಲ ಕಲ | ನದಿ ಹರಿಯುವಾಗ ಉಂಟಾಗುವ ಸಪ್ಪಳ |
| ಸರ ಸರ | ........................................................................................ |
Answerಸರ ಸರ | ಹಾವು ಹರಿಯುವಾಗ ಉಂಟಾಗುವ ಸಪ್ಪಳ
| ಪಟ ಪಟ | ........................................................................................ |
Answerಪಟ ಪಟ | __NOT_IN_TEXT__
| ಲಟ ಲಟ | ........................................................................................ |
Answerಲಟ ಲಟ | __NOT_IN_TEXT__
| ಮ್ಯಾಂವ್ ಮ್ಯಾಂವ್ | ........................................................................................ |
Answerಮ್ಯಾಂವ್ ಮ್ಯಾಂವ್ | __NOT_IN_TEXT__
| ಪರ ಪರ | ........................................................................................ |
Answerಪರ ಪರ | __NOT_IN_TEXT__
IV. ಚಟುವಟಿಕೆಗಳು :
ದೇಶಭಕ್ತಿ ಗೀತೆಗಳನ್ನು ಸಂಗ್ರಹ ಮಾಡಿರಿ.
೧. ಸಾರೆ ಜಹಾಂಸೆ ಅಚ್ಚಾ
೨. ವಂದೇ ಮಾತರಂ ಗೀತೆ
೩. ಶಂ ಗು ಬಿರಾದಾರ ಅವರ 'ನಾವು ಎಳೆಯರು ನಾವು ಗೆಳೆಯರು'
೪. ಕುವೆಂಪು ರವರ 'ಜಯ ಭಾರತ ಜನನಿಯ ತನುಜಾತೆ'